ಹರಿಹರದಲ್ಲಿ ಗಣೇಶ ಉತ್ಸವ : ನಾಳೆ ಸಭೆ

ಹರಿಹರ, ಜು.10 – ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಾಂಧಿ ಮೈದಾನದ ಶ್ರೀ ಸಾರ್ವ ಜನಿಕ ವಿನಾಯಕ ಸಂಘದಿಂದ ಗಣೇಶೋತ್ಸವ ಆಚರಿಸಲು ನಾಳೆ ಬುಧವಾರ ಸಂಜೆ 3.30ಕ್ಕೆ ರಚನಾ ಕ್ರೀಡಾ ಕ್ಲಬ್‌ನಲ್ಲಿ  ಸಭೆ ಕರೆಯಲಾಗಿದೆ.

error: Content is protected !!