ದಾವಣಗೆರೆ, ಜು.8- ಗುರುದೇವ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ವತಿಯಿಂದ 18 ವರ್ಷ ಮೇಲ್ಪಟ್ಟವರಿಗೆ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಪಿ.ಜೆ. ಬಡಾವಣೆಯ ಡಾ. ಬಾಣಾಪುರಮಠ ಮಕ್ಕಳ ಆಸ್ಪತ್ರೆಯ 2ನೇ ಮಹಡಿಯಲ್ಲಿ ಇದೇ ದಿನಾಂಕ 11ರ ಮಂಗಳವಾರದಿಂದ 16 ರವರೆಗೆ ನಡೆಯಲಿದೆ. ವಿವರಕ್ಕೆ 99005-01877, 77601-55659 ಸಂಪರ್ಕಿಸಬಹುದು.
July 23, 2024