ಇಂದು ಕಥಾ ಕಮ್ಮಟದ ಸಮಾರೋಪ

ಬೆಂಗಳೂರಿನ ವೀರಲೋಕ ಪ್ರಕಾಶನ ಹಾಗೂ ಶ್ರೀ ಸಿದ್ಧಗಂಗಾ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಸಮಾರಂಭವು ಇಂದು ಸಂಜೆ 5 ಕ್ಕೆ ನಡೆ ಯಲಿದೆ. ವೀರಲೋಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥರಾದ ವೀರಕಪುತ್ರ ಶ್ರೀನಿವಾಸ್, ಹಿರಿಯ ಕಥಗಾರರಾದ ಕಾ.ತ. ಚಿಕ್ಕಣ್ಣ, ಲಕ್ಷ್ಮಣ್ ಕೊಡಸೆ ಸೇರಿದಂತೆ ಜಿಲ್ಲೆಯ ಪ್ರಮುಖ ಬರಹಗಾರರು ಭಾಗವಹಿಸಲಿದ್ದಾರೆ.

error: Content is protected !!