ಸುದ್ದಿ ಸಂಗ್ರಹರಾಣೇಬೆನ್ನೂರಿನಲ್ಲಿ ಇಂದು ಮೋದಿ ಅವರ ಸಾಧನೆ ಸಂವಾದJuly 4, 2023July 4, 2023By Janathavani0 ಪ್ರಧಾನಿ ನರೇಂದ್ರ ಮೋದಿ 9 ವರ್ಷದ ಸಾಧನೆ ಕುರಿತು ರಾಣೇಬೆನ್ನೂರಿನ ವರ್ತಕರ ಜೊತೆ ಇಂದು ಸಂಜೆ 4 ಕ್ಕೆ ಬಿಜೆಪಿ ಕಛೇರಿಯಲ್ಲಿ ಬೆಂಗಳೂರಿನ ಆರ್ಥಿಕ ತಜ್ಞ ಪ್ರಶಸ್ತಿ ವಿಶ್ವನಾಥಭಟ್ ಅವರು ಸಂವಾದ ನಡೆಸಲಿದ್ದಾರೆ ಎಂದು ವರ್ತಕರ ಸಂಘದ ಅದ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ ತಿಳಿಸಿದ್ದಾರೆ. ದಾವಣಗೆರೆ