ನಗರದಲ್ಲಿ ಇಂದು ರೋಟರಿ ದಾವಣಗೆರೆ ದಕ್ಷಿಣ ಪದಗ್ರಹಣ

ರೋಟರಿ ಸಂಸ್ಥೆ ದಾವಣಗೆರೆ ದಕ್ಷಿಣದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಸಂಜೆ 6.30 ಕ್ಕೆ ರೋಟರಿ ಬಾಲಭವನದ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ ನಡೆಯಲಿದೆ.

ನೂತನ ಅಧ್ಯಕ್ಷ ಎಂ.ಆರ್. ಪುಟ್ಟೇಶಿ ಅವರ ತಂಡಕ್ಕೆ ಹಾಲಿ ಅಧ್ಯಕ್ಷ ಸಿ.ಕೆ. ರಂಗಪ್ಪ ಅವರು ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಉದ್ಘಾಟನೆ : ಕೆ.ಎಸ್. ನಾಗೇಂದ್ರ. ಮುಖ್ಯ ಅತಿಥಿಗಳು: ಆರ್.ಎಸ್. ನಾರಾಯಣಸ್ವಾಮಿ, ನಯನ ಪಾಟೀಲ್.

error: Content is protected !!