ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ: ವಂಚನೆ

ದಾವಣಗೆರೆ, ಜೂ. 18- ಕಡಿಮೆ ಬೆಲೆಗೆ ಕಾರ್ ಕೊಡಿಸುವುದಾಗಿಯೂ, 60 ದಿನದಲ್ಲಿ ಎರಡು ಪಟ್ಟು ಹಣ ಕೊಡುವುದಾಗಿಯೂ ನಂಬಿಸಿ 6 ಜನರಿಂದ  69.50 ಸಾವಿರ ರೂ. ವಂಚಿಸಿರುವುದಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ  ಎಂಟರ್ ಪ್ರೈಸಸ್‌ನ ಎನ್.ಎಸ್. ತಿಪ್ಪೇಸ್ವಾಮಿ ಎಂಬುವವರ ಮೇಲೆ ಜಿ. ಸಿದ್ದೇಶ್  ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!