ದಾವಣಗೆರೆ, ಜೂ. 18- ಕಡಿಮೆ ಬೆಲೆಗೆ ಕಾರ್ ಕೊಡಿಸುವುದಾಗಿಯೂ, 60 ದಿನದಲ್ಲಿ ಎರಡು ಪಟ್ಟು ಹಣ ಕೊಡುವುದಾಗಿಯೂ ನಂಬಿಸಿ 6 ಜನರಿಂದ 69.50 ಸಾವಿರ ರೂ. ವಂಚಿಸಿರುವುದಾಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಎಂಟರ್ ಪ್ರೈಸಸ್ನ ಎನ್.ಎಸ್. ತಿಪ್ಪೇಸ್ವಾಮಿ ಎಂಬುವವರ ಮೇಲೆ ಜಿ. ಸಿದ್ದೇಶ್ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
July 26, 2024