ದಾವಣಗೆರೆ, ಜೂ. 16- – ನಗರದ ಆರೈಕೆ ಆಸ್ಪತ್ರೆಯಲ್ಲಿ ನಾಡಿದ್ದು ದಿನಾಂಕ 18ರ ಭಾನುವಾರ ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆ ಸಮಾಲೋಚನೆ ನಡೆಯಲಿದೆ.
ಮಣಿಪಾಲ್ ಆಸ್ಪತ್ರೆಯ ವ್ಯಾಸ್ಕುಲರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಬಿ. ರಾಜೇಂದ್ರ ಪ್ರಸಾದ್ ಸಮಾಲೋಚನೆ ನಡೆಸಲಿದ್ದಾರೆ.ವಿವರಕ್ಕೆ ಸಂಪರ್ಕಿಸಿ : 80505 60580.