ಹೊನ್ನಾಳಿ : ಇಂದು ಬೆಸ್ಕಾಂ ಗ್ರಾಹಕರ ಸಂವಾದ

ಬೆವಿಕಂ ಹೊನ್ನಾಳಿ ಉಪವಿಭಾಗ ಕಚೇರಿಯಲ್ಲಿ ಇಂದು ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ಗ್ರಾಹಕರ ಸಂವಾದ ಸಭೆ ಹಮ್ಮಿಕೊಂಡಿದ್ದು, ಗ್ರಾಹಕರು ಸಭೆಯಲ್ಲಿ ವಿದ್ಯುತ್ ವಿಷಯವಾಗಿ ಕುಂದುಕೊರತೆಗಳ ಬಗ್ಗೆ ಚರ್ಚಿ ಸಲು ಸಭೆಗೆ ಹಾಜ ರಾಗಲು ಬೆವಿಕಂ ಹೊನ್ನಾಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿ ಯರ್‌ ಶ್ರೀನಿವಾಸ್‌ ಕೋರಿದ್ದಾರೆ.

error: Content is protected !!