ಕಲ್ಬಂಡೆ, ಕೈದಾಳೆ : ವಿದ್ಯುತ್ ಅದಾಲತ್

ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ನೀಡಲು ಇಂದು ಬೆಳಿಗ್ಗೆ 11ಕ್ಕೆ ಕಲ್ಬಂಡೆ, ಕೈದಾಳೆ ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಾಗೂ ದಾವಣಗೆರೆ ಉಪ ವಿಭಾಗೀಯ ಕಛೇರಿಯಲ್ಲಿ ಮಧ್ಯಾಹ್ನ 3ಕ್ಕೆ ಗ್ರಾಹಕರ ಸಂವಾದ ನಡೆಯಲಿದೆ.

error: Content is protected !!