ಜಿಲ್ಲಾ ಕದಳಿ ಮಹಿಳಾ ವೇದಿಕೆಗೆ ವಿನೋದ ಅಜಗಣ್ಣನವರ್ ಅಧ್ಯಕ್ಷೆ

ಜಿಲ್ಲಾ ಕದಳಿ ಮಹಿಳಾ ವೇದಿಕೆಗೆ ವಿನೋದ ಅಜಗಣ್ಣನವರ್ ಅಧ್ಯಕ್ಷೆ - Janathavaniಜಿಲ್ಲಾ ಕಾರ್ಯದರ್ಶಿಯಾಗಿ ಚಂದ್ರಿಕಾ ಮಂಜುನಾಥ್

ದಾವಣಗೆರೆ, ಜೂ. 13- 2023-24 ನೇ ಸಾಲಿನ  ಕದಳಿ ಮಹಿಳಾ ವೇದಿ ಕೆಯ ದಾವಣಗೆರೆ ಜಿಲ್ಲಾ ಸಮಿತಿಗೆ  ಪದಾಧಿಕಾರಿಗಳನ್ನು  ನೇಮಕ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ಶ್ರೀಮತಿ ಯಶಾ ದಿನೇಶ್, ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿನೋದ ಅಜಗಣ್ಣನವರ್, ಉಪಾಧ್ಯಕ್ಷರಾಗಿ ಮಮತಾ ನಾಗರಾಜ್, ಕಾರ್ಯದರ್ಶಿಯಾಗಿ ಚಂದ್ರಿಕಾ ಮಂಜುನಾಥ್, ಖಜಾಂಚಿಯಾಗಿ ರತ್ನ ಸಿ. ರೆಡ್ಡಿ, ಸಹ ಕಾರ್ಯದರ್ಶಿಗಳಾಗಿ ಸೌಮ್ಯ ಸತೀಶ್, ವಾಣಿ ರಾಜ್ ಮತ್ತು ಪೂರ್ಣಿಮಾ ಪ್ರಸನ್ನ ಅವರನ್ನು ನೇಮಕ ಮಾಡಲಾಗಿದೆ.

ತಾಲ್ಲೂಕು ಘಟಕಕ್ಕೆ  ಗಾಯತ್ರಿ ವಸ್ತ್ರದ್ (ಅಧ್ಯಕ್ಷರು), ವಿಜಯ ಚಂದ್ರಶೇಖರ್ (ಉಪಾಧ್ಯಕ್ಷರು), ವಸಂತ ಕೆ.ಆರ್., (ಕಾರ್ಯದರ್ಶಿ), ವಿಜಯಲಕ್ಷ್ಮಿ ಬಸವರಾಜ್ (ಖಜಾಂಚಿ), ನಂದಿನಿ ಗಂಗಾಧರ್ ಮತ್ತು ಲಕ್ಷ್ಮಿ ಮಲ್ಲಿಕಾರ್ಜುನ್ (ಸಹ ಕಾರ್ಯದರ್ಶಿಗಳು) ನೇಮಕವಾಗಿದ್ದಾರೆ. 

ನಿರ್ದೇಶಕರುಗಳಾಗಿ ಯಶಾ ದಿನೇಶ್, ಪ್ರಮೀಳಾ ನಟರಾಜ್, ಸುಜಾತ ರವೀಂದ್ರ, ಪಲ್ಲವಿ ಪಾಟೀಲ್, ಆಶಾ ಎಂ. ಪಾಟೀಲ್ ನೇಮಕವಾಗಿದ್ದಾರೆ.

error: Content is protected !!