ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಸಾಂಸ್ಕೃತಿಕ ಸೌರಭ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ವಾಣಿಜ್ಯಶಾಸ್ತ್ರ ಶಾಸ್ತ್ರ ವಿಭಾ ಗದ ವತಿಯಿಂದ ಸಾಂಸ್ಕೃತಿಕ ಸೌರಭ  2023 ಕಾರ್ಯಕ್ರಮವು ಇಂದು ನಡೆಯಲಿದೆ.  ಉದ್ಘಾಟನೆ :  ಬಿ. ಎನ್. ಮಲ್ಲೇಶ್. ಅಧ್ಯಕ್ಷತೆ : ಎಸ್. ಆರ್. ಅಂಜಿನಪ್ಪ. ಮುಖ್ಯ ಅತಿಥಿಗಳು : ಪ್ರೊ ಕೆ ನಾರಾಯಣಸ್ವಾಮಿ,  ಬಿ. ಸಿ. ತಹಸೀಲ್ದಾರ್,  ಡಾ. ಮರಳಸಿದ್ದಪ್ಪ, ಶ್ರೀಮತಿ ಗೀತಾದೇವಿ.

error: Content is protected !!