ಎವಿಕೆ ಕಾಲೇಜಿನಲ್ಲಿ ಇಂದು ದೇಸಿ ಕಲರವ ಇಂದು

ಎ.ವಿ.  ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಪಾರಂಪರಿಕ ದಿನದ ಅಂಗವಾಗಿ `ವೈವಿಧ್ಯತೆಯಲ್ಲಿ ಏಕತೆ’ ಘೋಷವಾಕ್ಯದೊಂದಿಗೆ ‘ದೇಸಿ ಕಲರವ – 2023’ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಪ್ರಾಂಶುಪಾಲರಾದ ಕಮಲಾ ಸೊಪ್ಪಿನ್ ಮತ್ತು ಎವಿಕೆ ಪಿಯು ಕಾಲೇಜಿನ ಪ್ರಾಂಶುಪಾಲ ರವಿ ಬಣಕಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಐಕ್ಯೂಎಸಿ-ಆರ್ಡಿನೇಟರ್ ಆರ್.ಆರ್. ಶಿವಕುಮಾರ್ ಉಪಸ್ಥಿತರಿರುವರು.

error: Content is protected !!