ನಾಡಿದ್ದು ತತ್ವ ಶುದ್ಧಿ ಧ್ಯಾನ ಶಿಬಿರ

ದಾವಣಗೆರೆ, ಏ.26- ಇದೇ ದಿನಾಂಕ 29 ರಿಂದ ಮೇ 1 ರ ವರೆಗೆ ಆಚಾರ್ಯ ಚೇತನ್‌ ಅವರಿಂದ ತತ್ವ ಶುದ್ಧಿ ಧ್ಯಾನ ಶಿಬಿರ ನಡೆಯಲಿದೆ. ಮಾಹಿತಿ ಹಾಗೂ ನೋಂದಣಿಗಾಗಿ ಸಂಪರ್ಕಿಸಿ : www.dhyanayoga.org ಅಥವಾ 9535656163.

error: Content is protected !!