ಹರಪನಹಳ್ಳಿ : ಕೆಎಂಪಿ ಅಭ್ಯರ್ಥಿಯಾಗಿ ಜಯಣ್ಣ ಕಂಚಿಕೆರೆ ನಾಮ ಪತ್ರ ಸಲ್ಲಿಕೆ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕರ್ನಾಟಕ ಮಕ್ಕಳ ಪಕ್ಷದ (ಕೆಎಂಪಿ) ಅಭ್ಯರ್ಥಿಯಾಗಿ ಡಾ.ಜಯಣ್ಣ ಕಂಚಿಕೆರೆ ಅವರು ಇಂದು ಬೆಳಿಗ್ಗೆ 10.45ಕ್ಕೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲ್ಲಿದ್ದಾರೆ.

error: Content is protected !!