ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಲ್ಲಿ ಇಂದು ಸಂಜೆ 6 ರಿಂದ 7ರವಗೆ ಗಾಂಧೀಜಿಯವರಲ್ಲಿ ಮಾನವೀಯತೆ ಕುರಿತು ಚಿಂತನೆ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಗುರುಮೂರ್ತಿ ಚಿಂತಕರಾಗಿ ಆಗಮಿಸಲಿದ್ದಾರೆ. ಶಿವನಕೆರೆ ಬಸವಲಿಂಗಪ್ಪ, ಎ.ಗಂಗಾಧರಪ್ಪ, ಪ್ರೊ. ಎಂ. ಬಸವರಾಜ್, ಡಾ. ನಾಗರಾಜ್ ಆಚಾರ್, ಕೆ.ಆರ್. ಸಿದ್ದಪ್ಪ, ಮಹಾಂತೇಶ್ ಅಗಡಿ, ಲಾಯರ್ ಸಿದ್ದಪ್ಪ, ಮಲ್ಲಾಬಾದಿ ಬಸವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.
August 30, 2024