ವಿಜೃಂಭಣೆಯ ಕೂಡಲ ಸಂಗಮೇಶ್ವರ ಜಾತ್ರೆ

ವಿಜೃಂಭಣೆಯ ಕೂಡಲ ಸಂಗಮೇಶ್ವರ ಜಾತ್ರೆ - Janathavaniದಾವಣಗೆರೆ, ಏ. 12 – ಬಾಗಲಕೋಟೆ ಜಿಲ್ಲೆ ಕೂಡಲ ಸಂಗಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೆಯು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಂದು ವಿಜೃಂಭಣೆ ಯಿಂದ ನೆರವೇರಿತು. ಜಾತ್ರೆಯಲ್ಲಿ ದೂಡಾ ಮಾಜಿ ಅಧ್ಯಕ್ಷರೂ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರೂ ಆದ ದೇವರಮನೆ ಶಿವಕುಮಾರ್, ಸಹೋದರ ದೇವರಮನೆ ಶಿವರಾಜ್ ಅವರುಗಳು ಜಾತ್ರೆಯಲ್ಲಿ ಭಾಗವಹಿಸಿದ್ದರು.

error: Content is protected !!