ಸುದ್ದಿ ವೈವಿಧ್ಯದವನ ಹುಣ್ಣಿಮೆ : ಶ್ರೀ ಗಾಯತ್ರಿ ಉಪಾಸನೆApril 10, 2023April 10, 2023By Janathavani0 ದಾವಣಗೆರೆ ಏ.9- ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ ಶ್ರೀ ಶಂಕರ ಮಠದ ಆವರಣದಲ್ಲಿ ದವನದ ಹುಣ್ಣಿಮೆಯ ಅಂಗವಾಗಿ ಅಷ್ಟೋತ್ತರ, ಮೃತ್ಯುಂಜಯ ಜಪದೊಂದಿಗೆ ಶ್ರೀ ಗಾಯತ್ರಿ ಪೂಜೆ, ಉಪಾಸನೆ ನಡೆಯಿತು. ದಾವಣಗೆರೆ