ರಾಣೇಬೆನ್ನೂರು, ಫೆ. 27- ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಣೇಬೆನ್ನೂರು ಗುಡ್ಶೆಡ್ ರಸ್ತೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು 3 ಲಕ್ಷ ವಂತಿಗೆ ನೀಡಿದ್ದಾರೆಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ವಿರುಪಣ್ಣ ಕೆಂಪಣ್ಣನವರ ತಿಳಿಸಿದ್ದಾರೆ.
ದೇವಸ್ಥಾನ ಅಭಿವೃದ್ಧಿಗೆ 3 ಲಕ್ಷ ವಂತಿಗೆ
![09 RNR 28.02.2023 ದೇವಸ್ಥಾನ ಅಭಿವೃದ್ಧಿಗೆ 3 ಲಕ್ಷ ವಂತಿಗೆ](https://janathavani.com/wp-content/uploads/2023/02/09-RNR-28.02.2023-860x645.jpg)