ಮಕ್ಕಳ ಸಾ.ಪರಿಷತ್ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

ಮಕ್ಕಳ ಸಾ.ಪರಿಷತ್ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

ದಾವಣಗೆರೆ, ಫ. 22 – ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ದಾವಣಗೆರೆ ದಕ್ಷಿಣ ವಲಯದ ಮಹಾ ಪೋಷಕರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನಾ ಪತ್ರ ಹಾಗೂ ಸನ್ಮಾನವನ್ನು ಮಾಡಲಾಯಿತು. 

ಅಧ್ಯಕ್ಷ ರವಿಕುಮಾರ್ ಎ.ಜೆ ಹಾಗೂ ಕಾರ್ಯದರ್ಶಿ ಡಾ. ಬಿ.ವಿ ಧನಂಜಯ ಮೂರ್ತಿ, ಶಶಿಕಲಾಮೂರ್ತಿ ಎಂ.ಜಿ., ಕೆ.ಜಿ. ವೇದ ಮೂರ್ತಿ, ಗೌಡ್ರು ಕುರ್ಕಿ, ಎಂ.ಕುಮಾರ್, ಕೆ.ಕೆ.ನಾಗರಾಜ್, ಕೆ.ಟಿ. ಗೋಪಾಲ ಗೌಡ್ರು, ಡಿ.ಎಂ. ಶಿವಕುಮಾರ್, ಎನ್.ಆರ್ ಹರೀಶ್, ಶುಭ ಐನಳ್ಳಿ, ಮಂಜುಳಾ ಕರ್ಜಗಿ, ಪ್ರೇಮ, ವಿಜಯ,
ಡಾ. ನಿರ್ಮಲ, ಡಾ. ಅನ್ವಿತಾ, ದೀಪ, ರೇಖಾ, ಹಾಜರಿದ್ದರು.

error: Content is protected !!