ಮೀಸಲಾತಿ : ಪಂಚಮಸಾಲಿ ಶ್ರೀಗಳಿಂದ ಧರಣಿ ಸ್ಥಳದಲ್ಲೇ ಶಿವರಾತ್ರಿ

ಮೀಸಲಾತಿ : ಪಂಚಮಸಾಲಿ ಶ್ರೀಗಳಿಂದ ಧರಣಿ ಸ್ಥಳದಲ್ಲೇ ಶಿವರಾತ್ರಿ

ಹರಿಹರ, ಫೆ. 19 – ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಅವಕಾಶ ಕಲ್ಪಿಸುವಂತೆ ನಿರಂತರವಾಗಿ 36 ದಿನಗಳ ಕಾಲ ಧರಣಿ ಸತ್ಯಾಗ್ರಹ ಮಾಡುತ್ತಿರುವ ಸ್ಥಳದಲ್ಲಿಯೇ ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಪೂಜೆ ಮಾಡುವ ಮೂಲಕ ಶಿವರಾತ್ರಿ ಜಾಗರಣೆ ಮಾಡಿದರು.

error: Content is protected !!