ಅಕ್ರಮ ಮರಳು ಸಾಗಣೆ: ತಹಶೀಲ್ದಾರ್‌ ದಾಳಿ

ರಾಣೇಬೆನ್ನೂರು, ಮೇ 19-  ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ, ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 4 ಮಜಡಾ ಗಾಡಿಗಳನ್ನು ತಹಶೀಲ್ದಾರ್ ವಶಪಡಿಸಿಕೊಂಡಿದ್ದಾರೆ. ಇಂದು ಬೆಳಗಿನ ಜಾವದಲ್ಲಿ ತುಂಗಭದ್ರಾ ನದಿಯ ಮರಳನ್ನು  ತುಂಬಿಕೊಂಡು ಹೊನ್ನತ್ತಿ ಗ್ರಾಮದತ್ತ ತೆರಳುತ್ತಿದ್ದ 4 ಮಜಡಾ ಗಾಡಿಗಳನ್ನು ಗುಡಗೂರು ಗ್ರಾಮದ ಹೊರವಲಯದಲ್ಲಿ ತಹಶೀಲ್ದಾರ್ ಶಂಕರ್ ಅವರು ವಶಪಡಿಸಿಕೊಂಡಿದ್ದಾರೆ. 

error: Content is protected !!