ಬೊಮ್ಮಯಿ ಮುಖ್ಯಮಂತ್ರಿ : ಹರಿಹರದಲ್ಲಿ ಸಂಭ್ರಮಾಚರಣೆ

ಹರಿಹರ, ಜು.28- ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿಗಳು ನಗರದ ರಾಣಿ ಚೆನ್ನಮ್ಮ ವೃತ್ತದ ಡಿ.ಅರುಣ್ ಕುಮಾರ್ ಅವರ ಸ್ವಗೃಹದ ಮುಂದೆ ಪಟಾಕಿ ಸಿಡಿಸಿ ಸಹಿ ಹಂ ಚುವ ಮೂಲಕ ಸಂಭ್ರಮಾಚರಣೆ ಮೂಲಕ ಸಂಭ್ರಮಿಸಿದರು. 

ಬಿಜೆಪಿ ಯುವ ಮುಖಂಡ ಉದ್ಯಮಿ ಡಿ.ಅರುಣ್ ಕುಮಾರ್, ಡಿ.ಬಸವರಾಜ್, ಡಿ.ಸಿದ್ದೇಶ್, ಬೆಳಕೇರಿ ನಾಗರಾಜ್, ಮುದೇಗೌಡ್ರು ಪ್ರಭು, ಶೇರಾಪುರ ರಾಜು, ದೇವರಾಜ್ ಹೂವಿನ, ಬೆಣ್ಣಿ ನಾಗರಾಜ್, ಡಿ. ಮಾದು, ಶಿವರಾಜ್, ಬೆಣ್ಣೆ ಮಲ್ಲೇಶ್, ಅಶೋಕ್ ಬೆಣ್ಣೆ, ಗೌಡ್ರು ಚನ್ನಬಸಪ್ಪ, ಕರಿಬಸಪ್ಪ ಕೊಂಡಜ್ಜಿ, ಡಿ.ಹೆಚ್‌.ಸಿದ್ದೇಶ್, ಬೆಣ್ಣೆ ಬಸವರಾಜ್, ರಮೇಶ್ ಮೂಲಿಮನಿ, ಕೆ.ಎನ್.ಶಿವಕುಮಾರ್ ಇತರರಿದ್ದರು.

error: Content is protected !!