ಕರಾಟೆಯಲ್ಲಿ ನಗರದ ಯುವಕನ ಅಂತರರಾಷ್ಟ್ರೀಯ ಮಟ್ಟದ ಸಾಧನೆ

ದಾವಣಗೆರೆ, ಫೆ. 25 – ನಗರದ ರಾಘವೇಂದ್ರ ಹೈಟೆಕ್ ಪಿಯು ಕಾಲೇಜಿನ ಶ್ರೀ ಶಾರದಾ ಮೆಡಿಕಲ್ ಅಕಾಡೆಮಿಯ ಪ್ರಥಮ ಪಿಯುಸಿ  ವಿದ್ಯಾರ್ಥಿ ಪಿ. ಅಜಯ್  ಮುಂದಿನ ತಿಂಗಳು ಮಲೇಷ್ಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ  ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  ಅಜಯ್, ಪ್ರಸನ್ನ ಕುಮಾರ್ – ಕವಿತಾ ದಂಪತಿ ಪುತ್ರ. ಈ ವಿದ್ಯಾರ್ಥಿಗೆ ಶ್ರೀ ಶಾರದಾ ಮೆಡಿಕಲ್ ಅಕಾಡೆಮಿಯ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶ್ಯಾಗಲೆ ಅಭಿನಂದಿಸಿದ್ದಾರೆ.

error: Content is protected !!