ವಿನೋಬನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ವಿನೋಬನಗರದಲ್ಲಿ  ಬಿಜೆಪಿ ಸದಸ್ಯತ್ವ ಅಭಿಯಾನ

ದಾವಣಗೆರೆ, ಅ. 24 – ಇಲ್ಲಿನ ವಿನೋಬನಗರದ 16ನೇ ವಾರ್ಡ್ ಚೌಡೇಶ್ವರಿ  ದೇವಸ್ಥಾನದಿಂದ ಬಿಜೆಪಿಯ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೇಬಾಳು, ಜಿಲ್ಲಾ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಮತ್ತು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹೆಚ್. ದಿವಾಕರ್, ಉತ್ತರ ಸಹ ಸಂಚಾಲಕ ಮುಕುಂದಪ್ಪ, ಉತ್ತರ ಕಾರ್ಯದರ್ಶಿ ಶಾಮನೂರು ರಾಜು, ಸಹ ಸಂಚಾಲಕ ಜಯಣ್ಣ, ವಾರ್ಡಿನ ಮಹಿಳಾ ಪ್ರಮುಖರಾದ  ಶ್ರೀಮತಿ ಗೌರಮ್ಮ ಪಾಟೀಲ್, ತಿಪ್ಪೇಶ್, ಕಟ್ಟಿಗೆ ಡಿಪೋ ಮಂಜಣ್ಣ, ಸಿದ್ದೇಶ್, ಸವಿತಾ ರವಿಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!