ರಾಣೇಬೆನ್ನೂರು : ಆಂಬ್ಯುಲೆನ್ಸ್ ಕೊಡುಗೆ

ರಾಣೇಬೆನ್ನೂರು : ಆಂಬ್ಯುಲೆನ್ಸ್ ಕೊಡುಗೆ

ರಾಣೇಬೆನ್ನೂರು, ಅ.24-  ಅಪಘಾತ ನಡೆದ ತಕ್ಷಣ ತುರ್ತು ಚಿಕಿತ್ಸೆ ನೀಡಿದರೆ ಜೀವ ಗಳನ್ನು ಉಳಿಸಬಹುದು ಎನ್ನುವ ಸದುದ್ದೇಶದಿಂದ ಆಧುನಿಕ ಜೀವರಕ್ಷಕ ಸವಲತ್ತುಗಳನ್ನು  ಹೊಂದಿರುವ ಆಂಬ್ಯುಲೆನ್ಸ್ ಅನ್ನು ಇಂದು ಬೆಳಿಗ್ಗೆ ರಾಣೇಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಪ್ರಕಾಶ ಕೋಳಿವಾಡ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ ಇದ್ದರು.

error: Content is protected !!