ದಾವಣಗೆರೆ, ಡಿ. 17- ನಗರದ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ. ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಯೋಗ ಗುರುಗಳಾದ ಗೀತಮ್ಮ ಜೀ ಉತ್ತಮ ಆರೋಗ್ಯಕ್ಕಾಗಿ ಯೋಗದ ಮಹತ್ವವನ್ನು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನಗಳು, ಏಕಾಗ್ರತೆ, ನೆನಪಿನ ಶಕ್ತಿಯನ್ನು ಹೆಚ್ಚಿಸುವ, ಬ್ರೈನ್ ಯೋಗ, ಮುದ್ರಾ ಪ್ರಾಣಾಯಾಮ, ಓಂಕಾರ ಧ್ಯಾನವನ್ನು ಪ್ರಾಯೋಗಿಕವಾಗಿ ತರಬೇತಿ ನೀಡಿದರು.
ಗೀತಮ್ಮ ಜೀ ನೇತೃತ್ವದಲ್ಲಿ `ಆರೋಗ್ಯಕ್ಕಾಗಿ ಯೋಗ’ ಕಾರ್ಯಕ್ರಮ
![geethammagi ಗೀತಮ್ಮ ಜೀ ನೇತೃತ್ವದಲ್ಲಿ `ಆರೋಗ್ಯಕ್ಕಾಗಿ ಯೋಗ’ ಕಾರ್ಯಕ್ರಮ](https://janathavani.com/wp-content/uploads/2023/12/geethammagi-860x287.jpg)