ದಾವಣಗೆರೆ, ಆ. 1 – ಎಸ್.ಎಸ್. ಬಡಾವಣೆ `ಬಿ’ ಬ್ಲಾಕ್ ನಲ್ಲಿರುವ ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಹುಣ್ಣಿಮೆಯ ಪ್ರಯುಕ್ತ ಶ್ರೀಮತಿ ಕವಿತಾ ಮತ್ತು ಪರಶುರಾಮಗೌಡ (ಸೃಷ್ಠಿ ಮೆಡಿಕಲ್ಸ್) ಅವರು ಪ್ರಸಾದದ ವ್ಯವಸ್ಥೆ ಏರ್ಪಡಿಸಿದ್ದರು. ಕಮಿಟಿ ಪದಾಧಿಕಾರಿಗಳು ಕವಿತಾ ದಂಪತಿಯನ್ನು ಸನ್ಮಾನಿಸಿದರು.
ಹುಣ್ಣಿಮೆಯ ಪ್ರಯುಕ್ತ ಪ್ರಸಾದದ ವ್ಯವಸ್ಥೆ
![09 hunnime prasada news 02.08.2023 ಹುಣ್ಣಿಮೆಯ ಪ್ರಯುಕ್ತ ಪ್ರಸಾದದ ವ್ಯವಸ್ಥೆ](https://janathavani.com/wp-content/uploads/2023/08/09-hunnime-prasada-news-02.08.2023-860x589.jpg)