ಸೇವೆಯಿಂದ ನಿವೃತ್ತಿ : ಬೀಳ್ಕೊಡುಗೆ

ಸೇವೆಯಿಂದ ನಿವೃತ್ತಿ : ಬೀಳ್ಕೊಡುಗೆ

ದಾವಣಗೆರೆ, ಆ.1- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಶ್ರೀಮತಿ ಎಸ್.ಆರ್. ಶಾರದ  ಅವರು ನಿನ್ನೆ ನಿವೃತ್ತಿ ಹೊಂದಿದ್ದು, ಇವರಿಗೆ   ಸರ್ಕಾರಿ ನೌಕರರ ಸಂಘದ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ , ಸಿಡಿಪಿಓ ಅಭಿಕುಮಾರ್ ಹಾಗೂ ಸಿ. ರಾಘವೇಂದ್ರ ಅವರುಗಳು ಸನ್ಮಾನಿಸಿ  ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ  ಟಿ. ಸುರೇಶ್, ದಯಾನಂದ, ಕೊಟ್ರೇಶ್, ಮಲ್ಲಿಕಾರ್ಜುನ, ಶ್ರೀಮತಿಯರಾದ  ಸವಿತಾ ಸಣ್ಣಮನೆ, ಪ್ರಮೀಳ, ಹೆಚ್.  ಕವಿತಾ, ಶಿವಲೀಲಾ, ಸುಮಂಗಳ , ಕವಿತಾ ಆನ್ವೇರಿ, ಶೋಭ ಪಾಟೀಲ್, ರತ್ನಮ್ಮ ರಂಗಣ್ಣನವರ್, ಜ್ಯೋತಿ ಪಾಟಿಲ್, ಜ್ಯೋತಿ ರೆಡ್ಡಿ,  ಶೋಭ ಮಲ್ಲಿಕಾರ್ಜುನ್, ಕುಮಾರ್, ಪ್ರದೀಪ, ಮನೋಜ್   ಮತ್ತಿತರರು ಹಾಜರಿದ್ದರು. 

error: Content is protected !!