ದಾವಣಗೆರೆ, ಆ.1- ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯ ಪದಾಧಿಕಾರಿಗಳು, ನೂತನ ಜಿಲ್ಲಾಧಿಕಾರಿಗಳ ಕಚೇರಿಗೆ ಇಂದು ಭೇಟಿ ನೀಡಿ, ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರಿಗೆ ಶುಭಾಶಯಗಳು ಕೋರಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಗೌಡ್ರು ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಆನಂದ್ ಜ್ಯೋತಿ, ನಿರ್ದೇಶಕ ಉಮೇಶ್ ಶೆಟ್ಟಿ, ಶ್ರೀಕಾಂತ್ ಬಗರೆ, ರವಿಕುಮಾರ್, ನರೇಂದ್ರ ಪ್ರಕಾಶ್, ಕರಿಬಸಪ್ಪ, ಸಂಯೋಜಕ ಎನ್.ಜಿ. ಶಿವಕುಮಾರ ಹಾಗೂ ಇತರರು ಇದ್ದರು.
ನೂತನ ಜಿಲ್ಲಾಧಿಕಾರಿಗೆ ಜಿಲ್ಲಾ ರೆಡ್ಕ್ರಾಸ್ನಿಂದ ಶುಭಾಶಯ
