ದಾವಣಗೆರೆ ಒನ್‌ಗೆ ಪಾಲಿಕೆ ಆಯುಕ್ತರ ಭೇಟಿ

ದಾವಣಗೆರೆ ಒನ್‌ಗೆ ಪಾಲಿಕೆ ಆಯುಕ್ತರ ಭೇಟಿ

ದಾವಣಗೆರೆ, ಜು. 24- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲೊಂದಾದ ಗೃಹ ಲಕ್ಷ್ಮಿ ಯೋಜನೆಗೆ ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ರೇಣುಕಾ ಅವರು, ಪಿ.ಜೆ. ಬಡಾವಣೆಯಲ್ಲಿನ ದಾವಣಗೆರೆ ಒನ್ ಕೇಂದ್ರಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದರು.

ಅರ್ಜಿ ಸಲ್ಲಿಸಲು ಅತಿ ಹೆಚ್ಚಿನ ಜನರು ಇದ್ದುದನು ಕಂಡ ಅವರು ಸ್ಥಳದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಭದ್ರತೆಗಾಗಿ ಸಿಬ್ಬಂದಿಗಳನ್ನು ಒದಗಿಸುವಂತೆ ಹೇಳಿದರು.

error: Content is protected !!