ದಾವಣಗೆರೆ, ಜು.13- ಗದಗ ಜಿಲ್ಲೆಯಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ವಾಡೊ-ಕಾಯಿ ಕರಾಟೆ ಡು ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ, ವಿಜೇತರಾಗಿದ್ದಾರೆ.
ಕಥಾ ವಿಭಾಗದಲ್ಲಿ ವೈಭೋ, ವೈ.ಶ್ರೇಯಾ, ಅಹಮದ್ ರಜಾ, ನೂರ್ ಆಜಾನ್, ಮೊಹಮ್ಮದ್ ಮುಲ್ಲಾ, ಜೀವನ್ ಪ್ರಥಮ ಸ್ಥಾನ ಪಡೆದರೆ, ಆದಿತ್ಯಾ, ನಿಜಾಮುದ್ದೀನ್, ಲೋಕೇಶ್, ಆರ್ಫಾನ್, ರಿಹಾನ್, ನೂರ್ ಅರ್ಸಲಾನ್ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.