ಹರಿಹರ ನಗರಸಭೆ ಎಇಇ ವಿನಯ್ ಕುಮಾರ್‌ಗೆ ಬೀಳ್ಕೊಡುಗೆ

ಹರಿಹರ ನಗರಸಭೆ ಎಇಇ ವಿನಯ್ ಕುಮಾರ್‌ಗೆ ಬೀಳ್ಕೊಡುಗೆ

ಹರಿಹರ, ಜು. 6 – ನಗರಸಭೆಯ ಎಇಇ ವಿನಯ್ ಕುಮಾರ್ ಅವರು ಚಳ್ಳಕೆರೆ ನಗರಕ್ಕೆ ವರ್ಗಾವಣೆಯಾಗಿದ್ದ ರಿಂದ ನಗರಸಭೆ ವತಿಯಿಂದ ಅವರನ್ನು ಸನ್ಮಾನಿಸಿ, ಗೌರವಿಸಿ ಬೀಳ್ಕೊಡಲಾಯಿತು. 

ಈ ಸಂದರ್ಭದಲ್ಲಿ ಪೌರಾಯುಕ್ತ ಐಗೂರು ಬಸವರಾಜ್, ಇಂಜಿನಿಯರ್ ಮಹಾಂತೇಶ್, ನೌಶಾದ್, ಲೆಕ್ಕಾಧಿಕಾರಿ ನಾಗರಾಜ್, ರಮೇಶ್, ತಿಪ್ಪೇಸ್ವಾಮಿ, ಪ್ರವೀಣ್ ಜಿ.ಕೆ. ಆರೋಗ್ಯ ಇಲಾಖೆಯ ರವಿಪ್ರಕಾಶ್, ಗುರು ಪ್ರಸಾದ್, ಆರ್. ಓ. ಮಂಜುನಾಥ್, ಪ್ರಕಾಶ್, ವಿನಾಯಕ, ಲಲಿತಾ, ಗಾಯತ್ರ, ಕೊಟ್ರಮ್ಮ ಇತರರು ಹಾಜರಿದ್ದರು. 

error: Content is protected !!