ಬೆಂಗಳೂರು, ಜು.4- ಬೆಂಗಳೂರಿನಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶ್ರೀಶೈಲ ಜಗದ್ಗುರುಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಿಕಾರಿಪುರದ ಶಾಸಕ ಬಿ.ವೈ. ವಿಜಯೆಂದ್ರ, ಸಮಾಜದ ಮುಖಂಡರಾದ ಬಿ.ಎಸ್. ಪರಮಶಿವಯ್ಯ, ಗುರುಸ್ವಾಮಿ, ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್ ಉಪಸ್ಥಿತರಿದ್ದರು.
ತೋಟಗಾರಿಕೆ ಸಚಿವ ಎಸ್ಸೆಸ್ಸೆಂರಿಂದ ಗುರು ಪೂರ್ಣಿಮೆ ಉದ್ಘಾಟನೆ
![24 ssm gururnews 06.07.2023 ತೋಟಗಾರಿಕೆ ಸಚಿವ ಎಸ್ಸೆಸ್ಸೆಂರಿಂದ ಗುರು ಪೂರ್ಣಿಮೆ ಉದ್ಘಾಟನೆ](https://janathavani.com/wp-content/uploads/2023/07/24-ssm-gururnews-06.07.2023-860x541.jpg)