ಹರಿಹರದ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ

ಹರಿಹರದ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ

ಹರಿಹರ, ಜು. 3 – ನಗರದ ಕೇಶವನಗರ ಪಾಟೀಲ್ ಬಡಾವಣೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಸಾಯಿಬಾಬಾ, ಕಾಶಿ ವಿಶ್ವನಾಥ ಸ್ವಾಮಿ, ವಿನಾಯಕ ಸ್ವಾಮಿ, ನವಗ್ರಹ ಸ್ವಾಮಿ ಜೊತೆಗೆ ಸತ್ಯನಾರಾಯಣ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಗಂಗಮ್ಮ ಪಟೇಲ್ ಮಲ್ಲಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಜಿ. ಬಸವರಾಜ್ ಪಾಟೀಲ್, ಉಪಾಧ್ಯಕ್ಷ ಹನುಮಂತಪ್ಪ ಸುರ್ವೆ, ಖಜಾಂಚಿ ಜೆ.ಎಂ. ಲಿಂಗರಾಜು ಪಟೇಲ್, ಸಹ ಕಾರ್ಯದರ್ಶಿ ಚಂದ್ರಶೇಖರ್ ಸರಫದ, ನಿರ್ದೇಶಕ ಮಾದೇವಪ್ಪ ಡಿ. ಸರಫದ, ಎಸ್.ಎಸ್.‌ಸಂಗಳನಾಮಠ್, ದೊರೆಸ್ವಾಮಿ, ಭೀಮಣ್ಣ ಐರಣಿ, ಬ್ಯಾಂಕ್ ರಾಮಣ್ಣ, ಶಶಿಧರ್ ಆನ್ವೇರಿ, ಅರ್ಚಕ ಕುಮಾರ ಸ್ವಾಮಿ ಹಿರೇಮಠ, ಅಮರಾವತಿ ಗೌಡಪ್ಪ, ರಡ್ಡಿ ಹನುಮಂತಪ್ಪ, ಹಾಗೂ ಮಹಿಳಾ ಘಟಕದ ಜಿ.ಪಿ. ರೇಣುಕಾ, ಅರುಣಾ, ಗೀತಾ ಕಾಟ್ವೆ, ಶೃತಿ ಕಬಾಡೆ, ಆಶಾ, ಲತಾ, ಸುಶೀಲಾ, ಶಂಕುತಲಾ, ಶೋಭಾ, ಸುನೀತಾ, ಮಂಜಮ್ಮ, ಪುಷ್ಪಾ, ಶೋಭಾ, ಟಿ.ಯಶೋಧ ಮತ್ತಿತರರು ಹಾಜರಿದ್ದರು.

ಮಂದಿರದ ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ರೇಣುಕಾ ಜೆ.ಪಿ. ಅರುಣಾ, ಶೃತಿ, ಗೀತಾ, ಆಶಾ, ಲತಾ,  ಶಂಕುತಲಾ, ಶೋಭಾ, ಶೀಲಾ, ಸುಶೀಲಾ, ಸುನೀತಾ, ಟಿ. ಯಶೋಧ,  ಮಂಜಮ್ಮ, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!