ದಾವಣಗೆರೆ, ಜೂ.22- ನಗರದ ಚಾಣಕ್ಯ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಶೇಷ ಕಾರ್ಯಾಗಾರದಲ್ಲಿ ಧಾರವಾಡದ ಕಿಶೋರ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ಚಿತ್ರದಲ್ಲಿ ಕಾಲೇಜಿನ ಪ್ರಾಚಾರ್ಯ ರಾಜಶೇಖರ್, ಬಿ.ಆರ್.ಟಿ. ಸ್ವಾಮಿ, ಅಮರೇಶ್ ಹಾಗೂ ದಾವಣಗೆರೆ ಜ್ಞಾನಕಾಶಿ ಸಂಸ್ಥೆಯ ಬಸವನಗೌಡ ಇವರಿದ್ದಾರೆ.
ಚಾಣುಕ್ಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ
![14 chanakya 23.06.2023 ಚಾಣುಕ್ಯ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ](https://janathavani.com/wp-content/uploads/2023/06/14-chanakya-23.06.2023-860x387.jpg)