ಸುದ್ದಿ ವೈವಿಧ್ಯ, ಹರಿಹರಕನಕ ಗುರುಪೀಠದ ಶಾಖಾ ಮಠ : ಸ್ಥಳ ಪರಿಶೀಲನೆJune 13, 2023June 13, 2023By Janathavani0 ಮಲೇಬೆನ್ನೂರು, ಜೂ.12- ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾಮಠವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವ ಕುರಿತು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಶನಿವಾರ ಜಿಲ್ಲಾಧಿಕಾರಿ ದಯಾನಂದ್ ಮತ್ತು ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಮಲೇಬೆನ್ನೂರು, ಹರಿಹರ