ಕನಕ ಗುರುಪೀಠದ ಶಾಖಾ ಮಠ : ಸ್ಥಳ ಪರಿಶೀಲನೆ

ಕನಕ ಗುರುಪೀಠದ ಶಾಖಾ ಮಠ : ಸ್ಥಳ ಪರಿಶೀಲನೆ

ಮಲೇಬೆನ್ನೂರು, ಜೂ.12- ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾಮಠವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡುವ ಕುರಿತು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಶನಿವಾರ ಜಿಲ್ಲಾಧಿಕಾರಿ ದಯಾನಂದ್ ಮತ್ತು ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

error: Content is protected !!