ನಂದಿಗುಡಿ, ಪಂಚಮಸಾಲಿ ಮಠಗಳಿಗೆ ವಿಜಯೇಂದ್ರ ಭೇಟಿ

ನಂದಿಗುಡಿ, ಪಂಚಮಸಾಲಿ ಮಠಗಳಿಗೆ ವಿಜಯೇಂದ್ರ ಭೇಟಿ

ಮಲೇಬೆನ್ನೂರು ಜೂ. 11 – ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ ವಿಜಯೇಂದ್ರ ಅವರು ಗುರುವಾರ ನಂದಿಗುಡಿ ಮಠಕ್ಕೆ ಆಗಮಿಸಿ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು.

 ನಂತರ ಪಂಚಮಸಾಲಿ ಪೀಠಕ್ಕೆ ತೆರಳಿ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಾದವನ್ನೂ ಪಡೆದರು. 

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

error: Content is protected !!