ಬೆಳ್ಳೂಡಿ ಮಠಕ್ಕೆ ಶಾಸಕ ವಿಜಯೇಂದ್ರ

ಬೆಳ್ಳೂಡಿ ಮಠಕ್ಕೆ ಶಾಸಕ ವಿಜಯೇಂದ್ರ

ಮಲೇಬೆನ್ನೂರು, ಮೇ 29- ಶಿಕಾರಿಪುರ ಕ್ಷೇತ್ರದ ನೂತನ ಶಾಸಕ ಬಿ.ವೈ. ವಿಜಯೇಂದ್ರ ಅವರು, ಭಾನುವಾರ ಸಂಜೆ ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠಕ್ಕೆ ಆಗಮಿಸಿ, ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀಗಳು ವಿಜಯೇಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಿದರು.

error: Content is protected !!