ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷರಾಗಿ ರಾಜಶೇಖರ್, ಸದಸ್ಯರಾಗಿ ನಂದಿಗಾವಿ ಶ್ರೀನಿವಾಸ್ ಆಯ್ಕೆ

ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷರಾಗಿ ರಾಜಶೇಖರ್, ಸದಸ್ಯರಾಗಿ ನಂದಿಗಾವಿ ಶ್ರೀನಿವಾಸ್ ಆಯ್ಕೆ

ಹರಿಹರ, ಮೇ 26 – ನಗರದ ಕಾಳಿದಾಸ ವಿದ್ಯಾಸಂಸ್ಥೆಯ ನೂತನ ಅಧ್ಯಕ್ಷರಾಗಿ ಕೆ.ಬಿ.ರಾಜಶೇಖರ್ ಹಾಗೂ ನೂತನ ಸದಸ್ಯರಾಗಿ ನಂದಿಗಾವಿ ಶ್ರೀನಿವಾಸ್ ಅವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ, ಮಾಜಿ ತಾ.ಪಂ ಸದಸ್ಯ ನಾಗೇಂದ್ರಪ್ಪ ವಕೀಲರು, ಇದುವರೆಗೂ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಕುಣೆಬೆಳಕೇರಿ ದೇವೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!