ದಾವಣಗೆರೆ, ಮೇ 9- ಕಳೆದ ವಾರ ನಗರಕ್ಕೆ ಆಗಮಿಸಿದ್ದ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಜಿಎಂಐಟಿ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ಶಿವಕುಮಾರ್ ರಾಜನಹಳ್ಳಿ ಭೇಟಿ ಮಾಡಿದ್ದರು. ಪಕ್ಷದ ಸಂಘಟನೆ ಮತ್ತು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಂಬಂಧಿಸಿದಂತೆ ಅಮಿತ್ ಶಾ ಅವರು ಶಿವಕುಮಾರ್ ರಾಜನಹಳ್ಳಿ ಮತ್ತು ಇತರರಿಗೆ ಸಲಹೆ – ಸೂಚನೆ ನೀಡಿದರು.
ಅಮಿತ್ ಶಾ – ಶಿವಕುಮಾರ್ ರಾಜನಹಳ್ಳಿ ಭೇಟಿ
![01 amith sha rajanhalli 10.05.2023 ಅಮಿತ್ ಶಾ – ಶಿವಕುಮಾರ್ ರಾಜನಹಳ್ಳಿ ಭೇಟಿ](https://janathavani.com/wp-content/uploads/2023/05/01-amith-sha-rajanhalli-10.05.2023-860x591.jpg)