ಎಸ್ಸೆಸ್ಸೆಂಗೆ ಶ್ರೀಶೈಲ ಜಗದ್ಗುರು ಗುರುರಕ್ಷೆ

ಎಸ್ಸೆಸ್ಸೆಂಗೆ ಶ್ರೀಶೈಲ ಜಗದ್ಗುರು ಗುರುರಕ್ಷೆ

ದಾವಣಗೆರೆ, ಮೇ 2- ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭೇಟಿ ಮಾಡಿ ಗುರುರಕ್ಷೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಆರ್.ಟಿ. ಪ್ರಶಾಂತ್‌ ದುಗ್ಗತ್ತಿಮಠ್‌ ಸೇರಿದಂತೆೆ ಮತ್ತಿತರರಿದ್ದರು.

error: Content is protected !!