ದಾವಣಗೆರೆ, ಮೇ 2- ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಇಂದು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭೇಟಿ ಮಾಡಿ ಗುರುರಕ್ಷೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಆರ್.ಟಿ. ಪ್ರಶಾಂತ್ ದುಗ್ಗತ್ತಿಮಠ್ ಸೇರಿದಂತೆೆ ಮತ್ತಿತರರಿದ್ದರು.
ಎಸ್ಸೆಸ್ಸೆಂಗೆ ಶ್ರೀಶೈಲ ಜಗದ್ಗುರು ಗುರುರಕ್ಷೆ
![03 shreeshaila ssm 03.05.2023 ಎಸ್ಸೆಸ್ಸೆಂಗೆ ಶ್ರೀಶೈಲ ಜಗದ್ಗುರು ಗುರುರಕ್ಷೆ](https://janathavani.com/wp-content/uploads/2023/05/03-shreeshaila-ssm-03.05.2023-860x573.jpg)