ಆನೆಕೊಂಡದ ಕಾರಣಿಕ

ಕಡೆಯ ಶ್ರಾವಣದ ಸೋಮವಾರ ದಾವಣಗೆರೆಯಲ್ಲಿ ನಡೆದ ಐತಿಹಾಸಿಕ
ಶ್ರೀ ಕ್ಷೇತ್ರ ಆನೆಕೊಂಡದ ಕಾರಣಿಕ ಸರಳವಾಗಿ ನಡೆದಿದ್ದು ಕಾರಣಿಕ ಹೀಗಿದೆ :

`ಬುತ್ತಿಯ ರಾಶಿಗೆ ಮುತ್ತು ಬಿಗಿದೀತು ಶೃಂಗಾರದ ವನಕ್ಕೆ ನರಲೋಕದ ಗಾಳಿ ಬೀಸಿತಲೇ
ಶೃಂಗಾರದ ಮನೆಗೆ ನರಲೋಕದ ಆನೆ ಚರಗ ಉಗ್ಗೀತು ಎಚ್ಚರಲೇ…’

error: Content is protected !!