ಏಳು ಬಣ್ಣ ಒಂದೇ ಮಾಡೋ ನೇಸರನು ಮೆಲ್ಲ ಮೆಲ್ಲ ಬಾನೊಳಕೆ ಜಾರುತಿಹನು…

ಇದು, ದಾವಣಗೆರೆ ಸಮೀಪದ ಬಾತಿ ಗುಡ್ಡದ ಹಿಂಭಾಗದಿಂದ ಮಂಗಳವಾರ ಸಂಜೆ ಕೊಟ್ರಪ್ಪ ಎರೇಸೀಮಿ ಅವರು ಸೆರೆ ಹಿಡಿದ ‘ಸೂರ್ಯಾಸ್ತ’.

error: Content is protected !!