ಕರ್ನಾಟಕ ವೈಭವ ಉದ್ಘಾಟಿಸಿದ ಸಿಎಂ

ರಾಣೇಬೆನ್ನೂರು, ಡಿ.25- ಇಲ್ಲಿನ ರಾಜರಾಜೇಶ್ವರಿ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡನೇ ವರ್ಷದ `ಕರ್ನಾಟಕ ವೈಭವ’ ಕಾರ್ಯಕ್ರಮ ಉದ್ಘಾಟಿಸಿದರು.  ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಅಧ್ಯಕ್ಷತೆ ವಹಿಸಿದ್ದರು.  ಸಂಯೋಜಕ  ರಘುನಂದನ ಆಶಯ ನುಡಿಗಳನ್ನಾಡಿದರು. ಕೆ.ಎನ್. ಪಾಟೀಲ ಸ್ವಾಗತಿಸಿದರು.

error: Content is protected !!