ಚಂದಿರನ ಕಣ್ಣಾಮುಚ್ಚಾಲೆ

ಚಂದಿರನ ಕಣ್ಣಾಮುಚ್ಚಾಲೆ

ದಾವಣಗೆರೆ: ಚಂದ್ರಮಾನ ಯುಗಾದಿಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬುಧವಾರ ಸಂಜೆ ದಾವಣಗೆರೆ ನಗರದಲ್ಲಿ ಕೆಲವರು ಮಾತ್ರ ಚಂದ್ರದರ್ಶನ ಮಾಡಿದರು. ಕಪ್ಪು ಮೋಡ ಆವರಿಸಿದ್ದರಿಂದ ಚಂದ್ರನ ದರ್ಶನವಾಗದೆ ಬಹುತೇಕ ಜನರು ನಿರಾಶರಾದರು.

error: Content is protected !!