ನಾಡಿನ ಸೌಹಾರ್ದ ಪರಂಪರೆ, ಶಾಂತಿ, ಸಾಮರಸ್ಯಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸೌಹಾರ್ದ ಕರ್ನಾಟಕ ವತಿಯಿಂದ ದಾವಣಗೆರೆ ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ನಂತರ ಸೌಹಾರ್ದ ಸಭೆ ನಡೆಸಲಾಯಿತು. ಪ್ರೊ.ಎ.ಬಿ. ರಾಮಚಂದ್ರಪ್ಪ, ಎಲ್.ಹೆಚ್. ಅರುಣ್ ಕುಮಾರ್, ತೇಜಸ್ವಿ ಪಟೇಲ್, ಆವರಗೆರೆ ಚಂದ್ರು, ಆವರಗೆರೆ ರುದ್ರಮುನಿ ಸೇರಿದಂತೆ ಸಾಹಿತಿಗಳು, ಚಿಂತಕರು ಪಾಲ್ಗೊಂಡಿದ್ದರು.
ಸೌಹಾರ್ದ ಸರಪಳಿ
![02 souharda sarapali 31.01.2024 ಸೌಹಾರ್ದ ಸರಪಳಿ](https://janathavani.com/wp-content/uploads/2024/01/02-souharda-sarapali-31.01.2024-860x322.jpg)