ಪ್ರಮುಖ ಸುದ್ದಿಗಳುಸಂಕ್ರಾಂತಿ ಸಂಭ್ರಮJanuary 16, 2024January 16, 2024By Janathavani0 ಪವಿತ್ರ ಉತ್ತರಾಯಣಕ್ಕೆ ಪ್ರವೇಶಿಸುವ, ಕಡು ಚಳಿಯು ಅಂತ್ಯವಾಗಿ ಸೂರ್ಯದೇವ ಪ್ರಕಾಶಿಸುವ, ಎಳ್ಳು – ಬೆಲ್ಲ ಸವಿದು ಸಂಭ್ರಮಿಸುವ ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಸಡಗರ- ಸಂಭ್ರಮದಿಂದ ಆಚರಿಸಲಾಯಿತು. ದಾವಣಗೆರೆ