ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ ನೀರು ಗುರುವಾರ ಮಧ್ಯಾಹ್ನದ ನಂತರ ಕೊಮಾರನಹಳ್ಳಿ ಮೂಲಕ ಮಲೇಬೆನ್ನೂರು ಭಾಗದ ಕಾಲುವೆಗಳಿಗೆ ಹರಿದು ಬಂತು. ನೀರಿಗಾಗಿ ಕಾದು ಕುಳಿತಿದ್ದ ಅಚ್ಚುಕಟ್ಟಿನ ರೈತರು ರಾತ್ರಿ ಇಡೀ ತಮ್ಮ ಗದ್ದೆಗಳಿಗೆ ನೀರು ಹಾಯಿಸಿದರು.
ಭದ್ರಾ ನಾಲೆಗೆ ನೀರು ಬಿಡುಗಡೆ
![01 bhadra 29.09.2023 ಭದ್ರಾ ನಾಲೆಗೆ ನೀರು ಬಿಡುಗಡೆ](https://janathavani.com/wp-content/uploads/2023/09/01-bhadra-29.09.2023-860x687.jpg)