ದಾವಣಗೆರೆ, ಆ.1- ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅವರು ಮಂಗಳವಾರ ಅಣಜಿ ಕೆರೆಗೆ ಭೇಟಿ ನೀಡಿ ಮುಳಗಡೆ ಆದ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶ್ರೀಮತಿ ಎನ್.ದುರ್ಗಶ್ರೀ, ತಹಶೀಲ್ದಾರ್ ಡಾ. ಅಶ್ವತ್ಥ್ ಇತರರು ಇದ್ದರು.
ಮುಳಗಡೆ ಆದ ಜಮೀನಿನ ಭೂ ಸ್ವಾಧೀನ : ಡಿಸಿ ಪರಿಶೀಲನೆ
![26 dc jameenu news 02.08.2023 ಮುಳಗಡೆ ಆದ ಜಮೀನಿನ ಭೂ ಸ್ವಾಧೀನ : ಡಿಸಿ ಪರಿಶೀಲನೆ](https://janathavani.com/wp-content/uploads/2023/08/26-dc-jameenu-news-02.08.2023-860x387.jpg)