ಹರೀಶ್ ಗೆಲುವು : ಮಲೇಬೆನ್ನೂರಿನಲ್ಲಿ ವಿಜಯೋತ್ಸವ

ಹರೀಶ್ ಗೆಲುವು : ಮಲೇಬೆನ್ನೂರಿನಲ್ಲಿ ವಿಜಯೋತ್ಸವ

ಮಲೇಬೆನ್ನೂರು, ಮೇ 14- ಹರಿಹರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್ ಅವರ ಗೆಲುವು ಸಾಧಿಸಿರುವುದಕ್ಕೆ ಮಲೇಬೆನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ತಳಸದ ರೇವಣಸಿದ್ದಪ್ಪ, ಕೆ.ಜಿ.ವೀರನಗೌಡ್ರು, ಮುದೇಗೌಡ್ರ ತಿಪ್ಪೇಶ್, ನಿಟ್ಟೂರು ರಾಮಚಂದ್ರಪ್ಪ, ಆನಂದಚಾರ್, ಪಾಳೇಗಾರ ನಾಗರಾಜ್, ಎಸ್.ಕರಿಬಸಪ್ಪ, ಹುಳ್ಳಳ್ಳಿ ಸಿದ್ದೇಶ್, ಪಾನಿಪೂರಿ ರಂಗನಾಥ್, ಎನ್.ಶಿವನಗೌಡ್ರು, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಬಿ.ಮಂಜುನಾಥ್, ಪಿ.ಆರ್.ರಾಜು, ಎ.ಕೆ.ಲೋಕೇಶ್, ಬಿ.ಸುರೇಶ್, ಜಿಗಳೇರ ಹಾಲೇಶಪ್ಪ, ಓ.ಜಿ.ಕುಮಾರ್, ಬಿ.ಚಂದ್ರಪ್ಪ, ಸುಬ್ಬಿ ರಾಜಣ್ಣ, ಓ.ಜಿ.ಧನು, ದೊರೆ, ಹುಡೇದರ್ ಸಿದ್ದೇಶ್, ತಳಸದ ಸಂತೋಷ್, ನ್ಯಾಯಬೆಲೆ ಅಂಗಡಿ ಮಂಜಣ್ಣ, ಪೂಜಾರ್ ಗಂಗಾಧರ್, ಚಾಮುಂಡಿ ಬಟ್ಟೆ ಅಂಗಡಿ ವಿಶ್ವ, ಎ.ಕೆ.ನಾಗರಾಜ್, ಪೂಜಾರ್ ಗಂಗಾಧರ್, ಕೊಮಾರನಹಳ್ಳಿಯ ಕೆ.ಉಜ್ಜೇಶ್, ಜಿ.ಸುನೀಲ್ ಪಾಂಡು, ಜಿಗಳಿ ಹನುಮಗೌಡ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಕೊಮಾರನಹಳ್ಳಿ, ಹಾಲಿವಾಣ, ಹರಳಹಳ್ಳಿ, ನಿಟ್ಟೂರು, ಬೂದಿಹಾಳ್, ಆದಾಪುರ, ಕುಂಬಳೂರು, ನಂದಿತಾವರೆ, ಜಿಗಳಿ, ಯಲವಟ್ಟಿ, ಸಿರಿಗೆರೆ, ಕೆ.ಎನ್.ಹಳ್ಳಿ, ಭಾನುವಳ್ಳಿ, ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್, ನಂದಿಗುಡಿ, ಉಕ್ಕಡಗಾತ್ರಿ, ವಾಸನ, ಹಳ್ಳಿಹಾಳ್, ಜಿ.ಬೇವಿನಹಳ್ಳಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.

error: Content is protected !!